Ex-Minister Katta Subramanya Naidu and BBMP Ward No.34 Corporator Nagaraju, Distributed Free grocery to the poor and needy people
ಬಿಜೆಪಿ ಹಾಗೂ ಕಟ್ಟಾ ಕಲ್ಚರಲ್ ಫೌಂಡೇಷನ್ ವತಿಯಿಂದ ಗಂಗೇನಳ್ಳಿ ವಾರ್ಡ್ ನಂ.೩೪ರಲ್ಲಿ ದಿನಸಿ ಪದಾರ್ಥಗಳ ವಿತರಣೆ ಕಾರ್ಯಕ್ರಮ.ಕರೋನ ಸಮಸ್ಯೆಯ ನಡುವೆಯು ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಅವರ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭ
ಬಿಜೆಪಿ ಹಾಗೂ ಕಟ್ಟಾ ಕಲ್ಚರಲ್ ಫೌಂಡೇಷನ್ ವತಿಯಿಂದ ಗಂಗೇನಳ್ಳಿ ವಾರ್ಡ್ ನಂ.೩೪ರಲ್ಲಿ ದಿನಸಿ ಪದಾರ್ಥಗಳ ವಿತರಣೆ ಕಾರ್ಯಕ್ರಮ.ಕರೋನ ಸಮಸ್ಯೆಯ ನಡುವೆಯು ಹಗಲಿರುಳು ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಅವರ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭ